ಯುವ ಕೇಸರಿ ಫ್ರೆಂಡ್ಸ್ ಗೆ ಆಯ್ಕೆ
ಬಂಟ್ವಾಳ : ತಾಲೂಕಿನ ವೀರಕಂಬ ಗ್ರಾಮದ ಅರೆಬೆಟ್ಟು ಎರ್ಮೆಮಜಲು ಯುವ ಕೇಸರಿ ಫ್ರೆಂಡ್ಸ್ ನ ಅಧ್ಯಕ್ಷರಾಗಿ ಪ್ರಜ್ವಲ್ ಕೇಪುಲಕೋಡಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಇತರ ಪದಾಧಿಕಾರಿಗಳು ಇಂತಿದ್ದಾರೆ. ಗೌರವಾಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಅರೆಬೆಟ್ಟು, ಗೌರವ ಸಲಹೆಗಾರರಾಗಿ ಜಯಪ್ರಕಾಶ್ ತೆಕ್ಕಿಪಾಪು, ರಮೇಶ್ ಕೆಪುಳಕೋಡಿ, ಸುರೇಶ್ ಸುವರ್ಣ, ಶ್ರೀನಿವಾಸ್ ಕೆಪುಲಕೋಡಿ, ಮನೋರಂಜನ್ ಎರ್ಮೆಮಜಲ್,
ಉಪಾಧ್ಯಕ್ಷರಾಗಿ ರಕ್ಷಿತ್ ಕೇಪುಲಕೋಡಿ,ಪ್ರಧಾನ ಕಾರ್ಯದರ್ಶಿಯಾಗಿ . ಮಿತೇಶ್ ರೈ ಮುರ, ಜೊತೆ ಕಾರ್ಯದರ್ಶಿಯಾಗಿ ಮನೋಜ್ ಕೇಪುಲಕೋಡಿ, ಸಂಘಟನಾ ಕಾರ್ಯದರ್ಶಿಗಳಾಗಿ .ಗಂಗಾಧರ್ ಕೇಪುಲಕೋಡಿ, ಆಕಾಶ್, ರಮೇಶ್ (ಬಾಚ ). ಪ್ರಮೋದ್ ಬಾಯಿಲ. ಕೃಷ್ಣಪ್ರಸಾದ್ಲೆಕ್ಕ ಪರಿಶೋಧಕರು ಗಳಾಗಿ ಗಳಗಿ .ಉಮೇಶ್ ಸುವರ್ಣ, ಯತೀಶ್ ಕೇಪುಲಕೋಡಿ,ರವರನ್ನು ಆಯ್ಕೆಯಾಗಿದ್ದಾರೆ.
ಉಳಿದಂತೆ ಉತ್ಸವ ಸಮಿತಿ,ಸಾಂಸ್ಕೃತಿಕ ಸಮಿತಿ, ಕ್ರೀಡಾ ಸಮಿತಿ,ಸ್ವಚ್ಛತಾ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.