Published On: Wed, Aug 7th, 2024

ಗುಡ್ಡೆಯಂಗಡಿ ಹಾಲು ಉ. ಸ. ಸಂಘಕ್ಕೆ ಆಯ್ಕೆ

ಬಂಟ್ವಾಳ: ತಾಲೂಕಿನ ಗುಡ್ಡೆಯಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ (ನಿ) ದ ಆಡಳಿತ ಮಂಡಳಿಗೆ ಬಡಗಬೆಳ್ಳೂರು ಗ್ರಾಮದ ಅಂಬೋಡಿಮಾರ್ ನಂದರಾಮ ರೈ ಅಧ್ಯಕ್ಷರಾಗಿ ಹಾಗೂ  ಸುಂದರ ಶೆಟ್ಟಿತಂಕಿಹಿತ್ಲು ಅವರು ಉಪಾಧ್ಯಕ್ಷರಾಗಿಯು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಉಳಿದಂತೆ ಸದಸ್ಯರಾಗಿ  ವೇದಾನಂದ ಬಂಗೇರಬೆಟ್ಟು ,ಸುಬ್ರಹ್ಮಣ್ಯ ಮಯ್ಯ. ಬಡಗಬೆಳ್ಳೂರು, ಶಿವಪ್ಪ ಮೂಲ್ಯ ನೆಲ್ಲಿಮಾರ್ , ಸುಂದರ ಭಟ್ ಅರಳ, ಸತೀಶ್ ಬಂಗೇರಬೆಟ್ಟು ,ಬೇಬಿರಾಜ್ ಅಂಬೋಡಿಮಾರ್ , ಮಲ್ಲಿಕಾ ಹೆಗ್ಡೆ ನೆಲ್ಲಿಮಾರ್,ಲೀಲಾ ಕೊಡಿಮಜಲು,ಗುಣ ಮುಗುಳ್ಯ ಅರಳ  ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಗೋಪಾಲ್ ಅವರು ಚುನಾವಣಾ ಪ್ರಕ್ರಿಯೆ ನಡೆಸಿದ್ದಾರೆ.ಸಿಬ್ಬಂದಿಗಳು ಸಹಕರಿಸಿದರು.
ನಂದರಾಮ ರೈ ಅವರು ಸತತ ನಾಲ್ಕನೇ ಬಾರಿಗೆ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ‌ 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter