ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಲಯ ಅರಣ್ಯ ಇಲಾಖೆ ವತಿಯಿಂದ ಜೂ.06ರಂದು ಸೋಮವಾರ ‘ಬಿತ್ತೋತ್ಸವ’ ಕಾರ್ಯಕ್ರಮ ನಡೆಯಿತು.6btl-Kalladka

ಇಲ್ಲಿನ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಲಯ ಅರಣ್ಯ ಇಲಾಖೆ ವತಿಯಿಂದ ಸೋಮವಾರ ‘ಬಿತ್ತೋತ್ಸವ’ ಕಾರ್ಯಕ್ರಮ ನಡೆಯಿತು.WhatsApp Image 2022-06-06 at 1.49.42 AM (1)

ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕ ಬಾಲಕೃಷ್ಣ ಪ್ರಾತ್ಯಕ್ಷಿಕೆ ನಡೆಸಿದರು. ವಿದ್ಯಾರ್ಥಿನಿ ವೈದೇಹಿ ಪರಿಸರಗೀತೆ ಹಾಡಿದರು. ಇದೇ ವೇಳೆ ೫೦ ಕ್ಕೂ ಹೆಚ್ಚಿನ ಗಿಡಗಳ ಪ್ರದರ್ಶನ ಮತ್ತು ೫೦೦ ಗಿಡಗಳ ವಿತರಣೆ ನಡೆಯಿತು. ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ, ಮುಖ್ಯಶಿಕ್ಷಕ ರವಿರಾಜ್ ಕಣಂತೂರು, ಅರಣ್ಯ ರಕ್ಷಕಿ ಅನಿತಾ, ಶಿಕ್ಷಕಿ ಪ್ರೀತಾ , ಗಾಯತ್ರಿ , ರಮ್ಯ ಇದ್ದರು.WhatsApp Image 2022-06-06 at 1.49.41 AM (4)

By suddi9

Leave a Reply

Your email address will not be published. Required fields are marked *