ಬೆಳ್ಳೂರು : ಶ್ರೀ ಕಾವೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ಫೆ.14ರಂದು ಸೋಮವಾರ ಸಂಜೆ 3.00 ಘಂಟೆಗೆ ಹೊರಡಿತು.IMG_2790  IMG_2809ಎಲ್ಲಾ ಹೊರೆಕಾಣಿಕೆ ವಾಹನಗಳು ವರಕೋಡಿ ಮಾರ್ಗವಾಗಿ ಬಡಗಬೆಳ್ಳೂರು ಶಾಲಾಬಳಿಯಾಗಿ ನಾಗಬ್ರಹ್ಮಸ್ಥಾನ ಕೊಳತ್ತಮಜಲು ಸೇರುವುದು. ಅಲ್ಲಿಂದ ಎಲ್ಲಾ ಕಡೆಯ ವಾಹನದೊಂದಿಗೆ ಶ್ರೀ ಕಾವೇಶ್ವರನ ಸನ್ನಿದಾನಕ್ಕೆ ಮೆರವಣಿಗೆ ಮೂಲಕ ತಲುಪಿತು.IMG_2780  IMG_2772

By suddi9

Leave a Reply

Your email address will not be published. Required fields are marked *