ವಿಟ್ಲ: ಪಡ್ನೂರು ಗ್ರಾಮದ ಅರಳೀವೃಂದ ಕಡಂಬು ಶ್ರೀ ವೆಂಕಟರಮಣ ಭಜನಾ ಮಂದಿರವನ್ನು ಪುನರ್ ನಿರ್ಮಾಣ ಮಾಡಲಿದ್ದು ಅದರ ಜೀರ್ಣೋದ್ಧಾರ ಸಮಿತಿಯನ್ನು ಹಲವು ದೈವ ದೇವಸ್ಥಾನಗಳ ಜೀರ್ಣೋದ್ಧಾರ ನೇತೃತ್ವ ವಹಿಸಿದ್ದ ಸತೀಶ್ ಆಳ್ವ ಇರಾ ಬಾಳಿಕೆ ಇವರ ಅಧ್ಯಕ್ಷತೆಯಲ್ಲಿ ಮಂದಿರದಲ್ಲಿ ನಡೆಸಲಾಯಿತು.SHV_8087

ಈ ಸಭೆಯಲ್ಲಿ ಜಗನ್ನಾಥ ಕಾಸರಗೋಡು, ರವೀಶ್ ಶೆಟ್ಟಿ ಕರ್ಕಳ, ಎಂ ಡಿ ವೆಂಕಪ್ಪ, ಜಿ ಎನ್ ನೋಣಯ್ಯ, ಅರವಿಂದ ರೈ, ಸಂದೇಶ್ ಶೆಟ್ಟಿ, ನಾರಾಯಣ ಭಟ್, ರಮೇಶ್ ಕಡಂಬು, ಜಿ ಎನ್ ಆನಂದ, ಚೆನ್ನಪ್ಪ ಅಳಿಕೆ ಹಾಗೂ ಕಡಂಬು ಗ್ರಾಮಸ್ಥರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *