ಬಂಟ್ವಾಳ: ತಾಲ್ಲೂಕಿನ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಕಾರ್ಯಕ್ರಮ ಬುಧವಾರ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿಶಂಕರ್ ಶೆಟ್ಟಿ ಬಡಾಜೆಗುತ್ತು, ಸದಸ್ಯರಾದ ಹರೀಶ್ ಶೆಟ್ಟಿ ಪಡು, ಸುರೇಂದ್ರ ಪೆದಮಲೆ, ಕೇಶವ ಕುಜಿಲಬೆಟ್ಟು, ಜಗದೀಶ್ ಭಂಡಾರಿ, ತ್ರಿವೇಣಿ ಪೆದಮಲೆ, ವಿಶ್ವನಾಥ್ ಕೆಂಪುಗುಡ್ಡೆ, ಪ್ರಮುಖರಾದ ದೇವಪ್ಪ ಕುಲಾಲ್, ವೇದಾನಂದ ಕಾರಂತ್, ಭುವನೇಶ್ ಪಚಿನಡ್ಕ, ಸುದರ್ಶನ್ ಜೈನ್, ನರಸಿಂಹ ಹೊಳ್ಳ, ಲಿಂಗಪ್ಪ ಶೆಟ್ಟಿ ಪೆದಮಲೆ, ಸುನಿಲ್ ಕಾಯರ್ಮಾರ್, ಗಣೇಶ ಆಚಾರ್ ಬೊಳ್ಳಿಬೊಟ್ಟು, ವಿಶ್ವನಾಥ್ ಕಲಾಯಿ, ಚಂದ್ರ ಕಲಾಯಿ, ಯತೀಶ್ ಕುಕ್ಕಾಜೆ, ಅಜಿತ್ ಕುಕ್ಕಾಜೆ, ಲೋಕೇಶ್ ಕಿನ್ನಿಬೆಟ್ಟು , ತಾರಾನಾಥ ಶೆಟ್ಟಿ, ಅರ್ಚಕ ಶ್ರೀಕೃಷ್ಣ ಅರಳಿತಾಯ ಇದ್ದರು.
