ಕೈಕಂಬ:ಬಡಗಬೆಳ್ಳೂರು ಗ್ರಾಮದ ಈಶನಗರ ನಿವಾಸಿ ಜನಾರ್ಧನ ಪೂಜಾರಿ (೬೦) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮಾಜಿ ಗ್ರಾಂ.ಪಂ.ಅಧ್ಯಕ್ಷೆ ವೇದವತಿ ಮತ್ತು ಪುತ್ರಿ, ಒರ್ವ ಪುತ್ರನನ್ನು ಅಗಲಿದ್ದಾರೆ.
SUDDI9 MEDIA NETWORK
ಕೈಕಂಬ:ಬಡಗಬೆಳ್ಳೂರು ಗ್ರಾಮದ ಈಶನಗರ ನಿವಾಸಿ ಜನಾರ್ಧನ ಪೂಜಾರಿ (೬೦) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮಾಜಿ ಗ್ರಾಂ.ಪಂ.ಅಧ್ಯಕ್ಷೆ ವೇದವತಿ ಮತ್ತು ಪುತ್ರಿ, ಒರ್ವ ಪುತ್ರನನ್ನು ಅಗಲಿದ್ದಾರೆ.