ಕೈಕಂಬ: ಮಂಗಳೂರು ತಾಲೂಕಿನ ಗಂಜಿಮಠ ತೆಂಕುಳಿಪಾಡಿಯಲ್ಲಿ ವಾಸವಾಗಿರುವ  ಕುಮಾರ್ ಕೆ. ಪೊಳಲಿ ದ್ವಾರ  ಅವರು ಅಲ್ಪಕಾಲದ ಅನಾರೋಗ್ಯದಿಂದ ಆ.೨೧ರಂದು ಶನಿವಾರ ನಿಧನಹೊಂದಿದರು.0000

ಮೃತರು ಪುತ್ರಿ ಮತ್ತು ತಾಯಿಯನ್ನು ಹಾಗೂ ಬಂದುಬಳಗದವರನ್ನು ಅಗಲಿದ್ದಾರೆ. ಇವರು ಮೂಲತಃ ಸುಳ್ಯದವರಾಗಿದ್ದು ಸುಮಾರು ೩೦ ವರ್ಷಗಳಿಂದ ಕೈಕಂಬ ಗಂಜಿಮಠ ಗುರುಪುರ ಭಾಗದಲ್ಲಿ ಸಿವಿಲ್ ಕಾಂಟ್ರಕ್ಟರ್ ಹಾಗೂ ಪಿ.ಡಬ್ಲೊö್ಯ ಡಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದು ಈ ಭಾಗದ ಎಲ್ಲರೊಂದಿಗೆ ಬೆರೆತು ಆತ್ಮೀಯರಾಗಿದ್ದ ಕುಮಾರ್ ಕೆ. ಅವರ ಅಕಾಲಿಕ ನಿಧನಕ್ಕೆ ಬೂಬ ಪೂಜಾರಿ , ಸುರೇಶ್ ಡಿ.,ಎಚ್, ರಮೇಶ್‌ಪೂಜಾರಿ, ಶಿವರಾಮ, ಸಂತಾಪ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *