ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ  ಪ್ರಕಾಶ್ ಭಟ್ (58) ಅವರು  ಆ.23ರಂದು ಸೋಮವಾರ ಹೃದಯಾಘಾತದಿಂದ ನಿಧನರಾದರು. ಅವರು   ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ   ಹಲಾವಾರು ವರ್ಷಗಳಿಂದ ದೇವರ ಪೂಜಾ ಕೈಂಕರ್ಯಗಳನ್ನು  ನಿಷ್ಠೆಯಿಂದ ಮಾಡುತ್ತಿದ್ದರು.

23vp prakash bhatt ಮೃತರು ಸಹೋದರ ಸಹೋದರಿಯರನ್ನು  ಪತ್ನಿ ವಿದ್ಯಾಲಕ್ಷ್ಮಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *