ಕೈಕಂಬ: ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ವರ್ಷಂಪ್ರತಿಯತೆ ಈ ವರ್ಷವು ಆಶ್ರಮದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಆಶ್ರಮದ ಮಕ್ಕಳೊಂದಿಗೆ ಕ್ಯಾಂಡಲ್ ಹಚ್ಚಿ ಸಿಹಿತಿಂಡಿ (ಕುಸುವಾರ್) ಹಂಚಿ ಏಸುಕ್ರಿಸ್ತರ ಜನನದ ಸಂದೇಶವನು ಆಚರಿಸಿದರು.IMG_1646

ಕಿನ್ನಿಕಂಬಳ ರೋಸಾಮಿಸ್ತಿಕಾ ಕಾನ್ವೆಂಟ್ ಇಲ್ಲಿಯ ಸಿಸ್ರ‍್ಸ್ ಭಗಿನಿಯರು ಕ್ರಿಸ್ಮಸ್ ಆಚರಣೆಯ ಮೊದಲು ರಾಮಕ್ರಷ್ಣ ಆಶ್ರಮಕ್ಕೆ ಆಗಮಿಸಿ ಕ್ರಿಸ್ಮಸ್ ಈವ್ ಪದ್ಯಗಳನ್ನು ಕ್ಯಾರೆಲ್ಸ್ ಸಿಂಗಿಗ್ ನೊಂದಿಗೆ ಏಸುಕ್ರಸ್ತರ ಜನ್ಮದಿನದ ಸಂದೇಶವನ್ನು ಆಚರಿಸಿದರು ನಂತರ ಆಶ್ರಮದ ಮಕ್ಕಳಿಗೆ ಕುಸುವಾರ್ ಹಂಚಿದರು.IMG_1664

By suddi9

Leave a Reply

Your email address will not be published. Required fields are marked *