ಕಾರ್ಕಳ: ಧ್ಯಾನ ಹಾಗೂ ಪ್ರಾಣಾಮಾಯದಿಂದ ಏಕಾಗ್ರತೆ0ುನ್ನು ಗಳಿಸಿ ರೋಗ ರುಜಿನ ಗಳಿಂದ ದೂರವಿರಬಹುದು. ತನ್ಮೂಲಕ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಿದೆ ಎಂದು ಆರ್ಟ ಆಫ್ ಲಿವಿಂಗ್ನ ಸಂಘಟಕಿ ಶ್ರೀಷಾ ಎಸ್ ರಾಜ್ ಹೇಳಿದರು.
vlcsnap-2014-10-14-17h42m37s78

vlcsnap-2014-10-14-17h44m45s136
ಪ್ರಕೃತಿ ವಿದ್ಯಾಸಂಸ್ಥೆ0ುಲ್ಲಿ ಧ್ಯಾನ ಪ್ರಾಣಾಯಾಮದ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾ ಗಿ ಅವರು ಮಾಹಿತಿ ನೀಡಿದರು.
ಆಡಳಿತಾಧಿಕಾರಿ ಅಶೋಕ್ ಕುಮಾರ್. ಕೆ, ಪ್ರಾಂಶುಪಾಲ ರಾಘವೇಂದ್ರ ಶೆಣೈ, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ವಿನಾ0ುಕ್ ಜೋಗ್ ಕಾ0ರ್ುಕ್ರಮ ನಿರೂಪಿಸಿ ವಂದಿಸಿದರು.
ಕ್ಯಾಪ್ಶನ್: ಧ್ಯಾನ ಮತ್ತು ಪ್ರಾಣಾಯಾಮದಲ್ಲಿ ತಲ್ಲೀನರಾದ ವಿದ್ಯಾಥರ್ಿಗಳು

By suddi9

Leave a Reply

Your email address will not be published. Required fields are marked *