ಸುದ್ದಿ9 ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಕೈಕಂಬ ಕಂದಾವರ ಅದ್ಯಪಾಡಿ ಮಠದಗುಡ್ಡೆ ಎಂಬ ಗ್ರಾಮೀನ ಪ್ರದೇಶದ ಗುಡ್ಡದಲ್ಲಿ ಸುಮರು ನಾಲ್ಕು ತಿಂಗಳಿನಿಂದ ಚಿರತೆಯೊಂದು ಜನರ ಕಣ್ಣಿಗೆ ಕಾಣ ಸಿಕ್ಕಿ ಮರೆಯಾಗುತ್ತಿತ್ತು ಹಲವು ಮನೆಯವರಶ ಸಾಕು ನಾಯಿಗಳನ್ನು ತಿಂದು ತೇಗುವ ಚಿರತೆಯು ಈ ಪ್ರದೇಶದ ಜನರನ್ನು ಭಯಭೀತಿಗೊಳಿಸಿದೆ .
