ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ 2021-22 ನೇ ಸಾಲಿನ ನಿಯೋಜಿತ ಅಧ್ಯಕ್ಷ ಶಾಂಫತ್ ಷರೀಫ್ ಇವರ ನೇತೃತ್ವದಲ್ಲಿ , ನೇತಾಜಿ ಸುಭಾಷ್ ಚಂದ್ರ ಭೋಸ್, ಸರಕಾರಿ ಪ್ರೌಢ ಶಾಲೆ ಕೊಡಂಗೆ, ಇಲ್ಲಿಯ ಮಕ್ಕಳಿಗೆ ಚೆಯೆರ್ ನ್ನು ಹಾಲಿ ಅಧ್ಯಕ್ಷರಾದ ರೊ. ಪದ್ಮನಾಭ ರೈ ಯವರ ಮುಖಾಂತರ , ಯಸ್. ಡಿ. ಎಮ್. ಸಿ. ಅಧ್ಯಕ್ಷ ಇಸ್ಮಾಯಿಲ್ ಇವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪರ್ಲಿಯಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಿಯಾಜ್, ಸದಸ್ಯ ಹೈದರ್, ರೋಟೋರಿಯನ್ಸ್, ಕಾರ್ಯದರ್ಶಿ ಕಿಶೋರ್, ಝೋನಲ್ ಲೆಫ್ಟಿನೆಂಟ್ ಜಯರಾಜ್ ಯಸ್ ಬಂಗೇರ , ಸುದೀರ್ ಶೆಟ್ಟಿ, ಸುಕುಮಾರ್ ಬಂಟ್ವಾಳ, ದಯಾನಂದ ಶೆಟ್ಟಿ, ಭಾಗವಹಿಸಿದ್ದರು.
