ಕೈಕಂಬ: ಇರುವೈಲ್ ಗ್ರಾಮದ ಅರೆಕೋಡಿ ಪದ್ಮನಾಭ ಪೂಜಾರಿ(42) ಮುಂಬೈಯಲ್ಲಿ ಸೆ.23ರಂದು ನಿಧನಹೊಂದಿದರು. ಮೃತರು ತಾಯಿ, ಪತ್ನಿ, ಪುತ್ರಿ ಮತ್ತು ಸಹೋದರ ಸಹೋದರಿ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

aeb9e2d1-f134-4224-8cdc-8e9d7a6136ad
ತನ್ನ ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಯಲ್ಲಿ ಹೋಟೇಲ್‍ಉದ್ಯಮದ ನಡೆಸುತ್ತಿದ್ದ ಅವರು ಅಪಾರ ದೈವದೇವರ ಭಕ್ತರಾಗಿದ್ದು ಯಾವುದೇ ದೈವಸ್ಥಾನ, ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯಕ್ಕೆ ಕೊಡುಗೈದಾನಿಯಾಗಿದ್ದರು. ಅವರ ಅಗಲುವಿಕೆ ತುಂಬಲಾರದ ನಷ್ಟ.

*ಸಂತಾಪ ಸೂಚನೆ
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಹಾಗೂ ಹೊಸಮರಾಯ ಕೊಡಮಣಿತ್ತಾಯ ಮಹಮ್ಮಾಯಿ ನೇಮೋತ್ಸವಸಮಿತಿ ಪೂಪಾಡಿಕಲ್ಲು ಇವರು ಮೃತರ ಅತ್ಮಕ್ಕೆ ಚಿರಶಾಂತಿ ಭಗವಂತ ಅನುಗ್ರಹಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *