ಬಂಟ್ವಾಳ: ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರ ಆರೋಗ್ಯ ಕೇಂದ್ರದ ವತಿಯಿಂದ ಪುರಸಭಾ ಕಚೇರಿಯಲ್ಲಿ ನಡೆಯಿತು. ನಗರ ಆರೋಗ್ಯ ಕೇಂದ್ರದ ಎಆರ್ ಎಸ್ ಅಧ್ಯಕ್ಷ ,ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ ಅಧ್ಯಕ್ಷತೆ ವಹಿಸಿದ್ದರು.

17-08-32-Nagara+Arogya+1ಮುಖ್ಯಾಧಿಕಾರಿ ಲೀನಾ ಬ್ತಿಟ್ಟೋ ಶಿಬಿರದ ಉದ್ಘಾಟನೆಗೈದರು.ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ,ಸಹಾಯಕ ಇಂಜಿನಿಯರ್ ಇಕ್ಬಾಲ್ ಮೊದಲಾದವರಿದ್ದರು.ತಜ್ಞ ವೈದ್ಯರಾದ ಡಾ.ಚೇತನ್ ಕುಮಾರ್,ಡಾ.ಸಂದೀಪ್ ಕುಡ್ವ,ಡಾ.ಅಶ್ವನಿ ಮೊದಲಾದವರು ಆರೋಗ್ಯ ತಪಾಸಣೆಗೈದರು. ಹಲವಾರು ಮಂದಿ ಇದರ ಸದುಪಯೋಗ ಪಡೆದರು.

By suddi9

Leave a Reply

Your email address will not be published. Required fields are marked *