ಕೈಕಂಬ: ಪ್ರದಾನಮಂತ್ರಿ ಜನೌಷಧಿ ಕೇಂದ್ರವನ್ನು ಗಂಜಿಮಠದಲ್ಲಿ ಆ.31ರಂದು ಸೋಮವಾರ ಉದ್ಘಾಟನೆಗೊಂಡಿತು. ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಹಾಗೂ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿ ಡಾ. ಚೇತನ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.8c5c177b-395b-45ee-b4e6-76d47ac015e7

ಶ್ರೇಷ್ಟ ಗುಣಮಟ್ಟದ 900ಕ್ಕೂ ಅಧಿಕ ಔಷಧಿಗಳು ಕಡಿಮೆ ಬೆಲೆಗಳಲ್ಲಿ ಗ್ರಾಹಕರಿಗೆ ಲಭ್ಯವಿರುವುದಾಗಿ ಎಂದು ಜನೌಷಧಿ ಕೇಂದ್ರದ ವ್ಯವಸ್ಥಪಕರು ತಿಳಿಸಿದ್ದಾರೆ.

7d964618-560b-4291-af7b-e95dd396f79b

31e7ba9a-8c00-4fcb-8bd6-4eaa22f9720c

By suddi9

Leave a Reply

Your email address will not be published. Required fields are marked *