ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಕನ್ಯಾನ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕನ್ಯಾನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕೊರೊನ ರೋಗ ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರು,ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ಫೇಸ್ ಶೀಲ್ಡ್, ಮಾಸ್ಕ್ , ವಿತರಣಾ ಕಾರ್ಯಕ್ರಮವನ್ನ ನೆರವೇರಿಸಲಾಯಿತು. 
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಪದ್ಮನಾಭ ರೈ ಆಶಾ ಕಾರ್ಯಕ್ರತೆಯರ ಕೆಲಸ ಕಾರ್ಯವನ್ನು ಶ್ಲಾಘಿಸಿದರು, ರೋ ಪಿ ಎಚ್ ಎಫ್ ಶಾಂತರಾಜ್ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು , ವೈದ್ಯಾಧಿಕಾರಿ ಅಶ್ವಿನಿ ಸಾಗರ್ ಸ್ವಾಗತಿಸಿದರು, ರೋಟೋರಿಯನ್ಸ್ ಕಿಶೋರ್ , ಗಣೇಶ್ ಶೆಟ್ಟಿ ಸುಂದರ್ ಬಂಗೇರ ದಿವಾಕರ್ ಕೇಶವ ನಾಯ್ಕ್ ದಯಾನಂದ ಶೆಟ್ಟಿ ಸುಜಾತಾ ರೈ ಚಿತ್ತರಂಜ ಶೆಟ್ಟಿ ಜ್ಯೋತಿಂದ್ರ ಶೆಟ್ಟಿ ಗ್ರಾಮ ಪಂಚಾಯುತು ಸದಸ್ಯರಾದ ರಘುರಾಮ ಶೆಟ್ಟಿ, ಮಜೀದ್ ಕನ್ಯಾನ, ಹಂದುಮ ಮುಂತಾದವರು ಉಪಸ್ಥಿತರಿದ್ದರು.
