ಬಂಟ್ವಾಳ:ಸಹಸ್ರ ಸಹಸ್ರ ಕರಸೇವಕರ ತ್ಯಾಗ ಬಲಿದಾನ,ಹೋರಾಟದ ಇತಿಹಾಸವಿರುವ ಆಯೋಧ್ಯೆಯ ಶ್ರೀ ರಾಮಮಂದಿರ ಶಿಲಾನ್ಯಾಸಗೊಳ್ಳುವ ಈ ಸುವರ್ಣ ಸಮಯದಲ್ಲಿ ಶ್ರೀ ರಾಮ ಮಂದಿರಕ್ಕೆ ಆಯೋಧ್ಯೆಯಲ್ಲಿ ಪ್ರಧಾನಿನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ ಹಿನ್ನಲೆಯಲ್ಲಿ ಹಾಗೂ ಕರಾವಳಿಯ ಕರಸೇವಕರ ನೇತೃತ್ವ ಹಾಗೂ ಮಾರ್ಗದರ್ಶನ ನೀಡಿದ ಹಿಂದುತ್ವದ ಪ್ರೇರಣ ಶಕ್ತಿಯಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕರವರನ್ನು ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ನಿಯೋಗದಲ್ಲಿ ಮಾಜಿ ಶಾಸಕಾರಾದ ಕೆ.ಪದ್ಮನಾಭ ಕೊಟ್ಟಾರಿ,ಪಕ್ಷದ ಹಿರಿಯರಾದ ಉದಯ್ ಕುಮಾರ್ ರಾವ್,ಎ.ಗೋವಿಂದ್ ಪ್ರಭು,ಕ್ಷೇತ್ರ ಯುವ ಮೋರ್ಚಾದ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು,ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ್ಬಂಟ್ವಾಳ,ಜಿಲ್ಲಾ ಯುವ ಮೋರ್ಚಾದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ , ಕ್ಷೇತ್ರದ ಪ್ರ.ಕಾರ್ಯದರ್ಶಿಗಳಾದ ರವೀಶ್ ಶೆಟಿ ್ಟ,ಡೊಂಬಯ್ಯ ಅರಳ, ಕ್ಷೇತ್ರ ಉಪಾಧ್ಯಕ್ಷರಾದ ಚಿದಾನಂದ ರೈ,ರೋನಾಲ್ಡ್ ಡಿಸೋಜಾ,ವಜ್ರನಾಥ ಕಲ್ಲಡ್ಕ,ಕ್ಷೇತ್ರ ಕೋಶಾಧಿಕಾರಿ ಪ್ರಕಾಶ್ ಅಂಚನ್,ಕ್ಷೇತ್ರ ಕಾರ್ಯದಶಿಗಳಾದ ರಮಾನಾಥ ರಾಯಿ,ಗಣೇಶ್ ರೈ,ಪುರುಷೋತ್ತಮ ಶೆಟಿ ್ಟ,ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆನಂದ ಶಂಭೂರು,ಗೋಳ್ತಮಜಲು ಶಕ್ತಿ ಕೇಂದ್ರದ ಪ್ರ.ಕಾರ್ಯದರ್ಶಿ ಯಶೋಧರ ಕರ್ಬೇಟ್ಟು,ಪುರಸಭೆ ಮಹಾಶಕಿ ್ತ ಕೇಂದ್ರದ ಪ್ರ.ಕಾರ್ಯದರ್ಶಿ ಗಣೇಶ್ದಾಸ್,ಯುವ ಮೋರ್ಚಾ ಕಾರ್ತಿಕ್ ಬಲ್ಲಾಳ್,ಅಶ್ವಥ್ ರಾವ್,ಪ್ರಮೋದ್ ಮಂಚಿ ಮುಂತಾದ ಪ್ರಮುಖರುಉಪಸ್ಥಿತರಿದ್ದರು.
