ಬಂಟ್ವಾಳ ಪೇಟೆ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನ ವತಿಯಿಂದ ಪೂಜಿಸಲಾದ ಶಾರದಾ ಮಾತೆ ವಿಗ್ರಹವನ್ನು ಭಾನುವಾರ ರಾತ್ರಿ ಸಂಭ್ರಮ ಸಡಗರದಿಂದ ನಡೆದ ಶೋಭಾಯಾತ್ರೆ ಬಳಿಕ ನೇತ್ರಾವತಿ ನದಿಯಲ್ಲಿ ವಿಸಜರ್ಿಸಲಾಯಿತು.

SUDDI9 MEDIA NETWORK
ಬಂಟ್ವಾಳ ಪೇಟೆ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನ ವತಿಯಿಂದ ಪೂಜಿಸಲಾದ ಶಾರದಾ ಮಾತೆ ವಿಗ್ರಹವನ್ನು ಭಾನುವಾರ ರಾತ್ರಿ ಸಂಭ್ರಮ ಸಡಗರದಿಂದ ನಡೆದ ಶೋಭಾಯಾತ್ರೆ ಬಳಿಕ ನೇತ್ರಾವತಿ ನದಿಯಲ್ಲಿ ವಿಸಜರ್ಿಸಲಾಯಿತು.
