ಮಂಗಳೂರು: ನಗರ ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊೈದಿನ್ ಬಾವಾ ಹಾಗೂ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಜಂಟಿಯಾಗಿ ಕ್ಷೇತ್ರದ ಬಡ ಕುಟುಂಬಗಳಿಗೆ ಒದಗಿಸಲಾದ ಅಕ್ಕಿ, ದಿನಸಿ ಸೊತ್ತುಗಳನ್ನೊಳಗೊಂಡ ಪೊಟ್ಟಣಗಳನ್ನು ಬುಧವಾರ ಗುರುಪುರದ ನಡುಗಡ್ಡೆಯಲ್ಲಿ ಕಾರ್ಯಕರ್ತರು ಅರ್ಹ ಕುಟುಂಬಗಳಿಗೆ ವಿತರಿಸಿದರು.
SUDDI9 MEDIA NETWORK
ಮಂಗಳೂರು: ನಗರ ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊೈದಿನ್ ಬಾವಾ ಹಾಗೂ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಜಂಟಿಯಾಗಿ ಕ್ಷೇತ್ರದ ಬಡ ಕುಟುಂಬಗಳಿಗೆ ಒದಗಿಸಲಾದ ಅಕ್ಕಿ, ದಿನಸಿ ಸೊತ್ತುಗಳನ್ನೊಳಗೊಂಡ ಪೊಟ್ಟಣಗಳನ್ನು ಬುಧವಾರ ಗುರುಪುರದ ನಡುಗಡ್ಡೆಯಲ್ಲಿ ಕಾರ್ಯಕರ್ತರು ಅರ್ಹ ಕುಟುಂಬಗಳಿಗೆ ವಿತರಿಸಿದರು.