ಬಂಟ್ವಾಳ: ಕೊರೋನ ವೈರಸ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಆದೇಶಿಸಿರುವ  ಜನತಾ ಕರ್ಫ್ಯೂವಿನಿಂದಾಗಿ ತತ್ತರಿಸಿರುವ ಫರಂಗಿಪೇಟೆ ಆಸುಪಾಸಿನ ಬಡ ಕುಟುಂಬಗಳಿಗೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಜೀವನಾಶ್ಯಕ ವಸ್ತುಗಳನ್ನು   ಭಾನುವಾರ ವಿತರಿಸಲಾಯಿತು.IMG-20200329-WA0113

IMG-20200329-WA0121ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಅವರ ಮಾರ್ಗದರ್ಶನದಲ್ಲಿ  ಟ್ರಸ್ಟಿಗಳಾದ  ಜಯರಾಜ್ ಕರ್ಕೇರ ಮಂಟಮೆˌ   ಪ್ರಮುಖರಾದ ಎಫ್. ಗಣೇಶ ಫರಂಗಿಪೇಟೆˌ ಮನೋಹರ ನಾಯ್ಕ್  ಅರ್ಕುಳˌ ಗಿರೀಶ್ ಪದೆಂಜಾರುˌ ವಿಕ್ರಮ್ ಬರ್ಕೆˌ ಸುಕೇಶ್ ಶೆಟ್ಟಿ ತೇವು ˌ ಸುಕುಮಾರ್ ಸಿಟಿ ಮೆಡಿಕಲ್ಸ್ ಫರಂಗಿಪೇಟೆ  ಅವರು ಬಡ ಕುಟುಂಬಗಳ ಮನೆಗೆ ತೆರಳಿ ದಿನಬಳಕೆ    ವಸ್ತುಗಳನ್ನು ವಿತರಿಸಿದರು.

By suddi9

Leave a Reply

Your email address will not be published. Required fields are marked *