ಸುದ್ದಿ9ಮಂಗಳೂರು: ಕುದ್ರೋಳಿ ನವರಾತ್ರಿ ಉತ್ಷವ ಬಹಳ ವಿಜ್ರಂಭನೆಯಿಂದ ಕೂಡಿದ ಶೋಭಾಯಾತ್ರೆ ಅ.4ರಂದು ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುಳಕಿತರಾದರು. ಶೋಭಾಯತ್ರೆಯು ವಿವಿಧ ಟ್ಬ್ಲೋಯಾಗಳಿಂದ ಟ್ಯಾಬ್ಲೋಗಳಿಂದ ಕೂಡಿದ ಹುಳಿವೇಷಗಳು, ಭಜನೆ, ಚೆಂಡೆ ವಾದ್ಯಗಳೊಂ ದಿಗೆ ಬಹಳ ವಿಜ್ರಂಭನೆಯಿಂದ ಜರಗಿತು.ಒಂಬತ್ತು ದಿನಗಳ ಮಂಗಳೂರು ದಸರಾ ನವರಾತ್ರಿ ಆಚರಣೆಗಳು ಸಾವಿರಾರು ಭಕ್ತರು ನಡುವೆ ಭವ್ಯ ಮೆರವಣಿಗೆಯಲ್ಲಿ ಮುಕ್ತಾಯವಾಯಿತು .












