ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆಯಿತು.ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಉಪವಿಭಾಗದ ಅಧೀಕ್ಷಕ ಬಿ.ನಾಗೇಂದ್ರ ಅವರು ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಿದರು.

ನಿರ್ದೇಶಕರಾದ ಯಶೋಧರ.ಬಿ.ಶೆಟ್ಟಿ , ಗೋಪಾಲಕೃಷ್ಣ ಚೌಟ, ಸುಧೀರ್ ಕುಮಾರ್, ವೆಂಕಟೇಶ ಭಟ್,ನಾಗರಾಜ ಶೆಟ್ಟಿ, ಧರ್ಣಪ್ಪ ನಾಯ್ಕ, ಕೊರಗು, ಆಶಾ ಜಯರಾಮ ಶೆಟ್ಟಿ , ಗೋಪಾಲಕೃಷ್ಣ ಶೆಟ್ಟಿ , ವಿವೇಕಾನಂದ ಪೂಜಾರಿ, ರೋಹಿಣಿ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಸಿ.ಡಿಸೋಜ ಮತ್ತು ಸಿಬಂದಿ ವರ್ಗ ಸಹಕರಿಸಿದರು.
13 ಸ್ಥಾನಗಳಲ್ಲಿ 10 ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು: ಯಶೋಧರ ಬಿ.ಶೆಟ್ಟಿ , ಗೋಪಾಲಕೃಷ್ಣ ಚೌಟ, ಕಮಲ್ ಶೆಟ್ಟಿ, ಸುಧೀರ್ ಕುಮಾರ್, ವೆಂಕಟೇಶ ಭಟ್,ನಾಗರಾಜ ಶೆಟ್ಟಿ , ಸಂಜೀವ ಪೂಜಾರಿ, ಧರ್ಣಪ್ಪ ನಾಯ್ಕ, ಕೊರಗು, ಆಶಾ ಜಯರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು: ಗೋಪಾಲಕೃಷ್ಣ ಶೆಟ್ಟಿ, ವಿವೇಕಾನಂದ ಪೂಜಾರಿ, ರೋಹಿಣಿ ಅವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ವೇಳೆ ನಿರ್ದೇಶಕರು ಹಾಜರಿದ್ದರು.

