ಕೈಕಂಬ: ಗುರುಪುರದ ಶ್ರೀ ವಜ್ರದೇಹಿ ಮಠದಲ್ಲಿ* ನಡೆದ ಗುರುದಯ ತಂಡದ *ರಂಗ್ ದ ಕಲಾವಿದೆರ್*  ಗುರುಪುರ  ಮಂಗಳೂರು ತಂಡದ  ವಿಭಿನ್ನ ಶೈಲಿಯ ಕುತೂಹಲಭರಿತ  ಹಾಸ್ಯಮಯ ನಾಟಕ  *ಮೆಲ್ಲ  ಪಾತೆರ್ಲೆ* ಯಶಸ್ವಿ ಪ್ರದರ್ಶನ ಕಂಡಿತು,
IMG-20200104-WA0036
ತಂಡದ ಎಲ್ಲಾ ಕಲಾವಿದರು ಪಾತ್ರಕ್ಕೆ  ಜೀವ ತುಂಬಿ  ಅಭಿನಯ ನೀಡಿದರು,ತಂಡದ ಸಾರಥಿ ಪ್ರಶಾಂತ್ ಗುರುಪುರ* ಅವರ ಕಥಾ  ಹಂದರ ನಾಟಕದ   ಉದ್ದಕೂ ರೋಚಕತೆಯನ್ನು ಸೃಷ್ಟಿಸಿತು,ಪಚ್ಚು ಕೈಕಂಬ ಅವರ ದಕ್ಷ  ನಿರ್ದೇಶನ, ಜಿ .ಎಸ್ ಗುರುಪುರ ಅವರ  ಸಾಹಿತ್ಯ ಸಮಗ್ರ ನಿರ್ವಹಣೆ  ನಾಟಕಕ್ಕೆ ಉತ್ತಮ ಲೇಪನ ನೀಡಿತು , ಹಾಸ್ಯದ ಮೂಲಕ  ಜನರನ್ನು ನಗೆ  ಕಡಲಲ್ಲಿ  ತೇಲಿಸಿ ಪ್ರಸಂಶೆಗೆ ಪಾತ್ರವಾಯಿತು.  IMG-20200104-WA0038*ವಿಶೇಷ ಆಕರ್ಷಣೆ ಎಂಬಂತೆ ರಂಗದ ಮೇಲೆ  ದೈವದ ಮೊಗದ ಪ್ರವೇಶ  ಜೊತೆಗೆ  ಪಂಚ ಜೀಟಿಗೆಯ ನರ್ತನ  ಕಲಾಭಿಮಾನಿಗಳ  ಮೈ ನವಿರೇಳಿಸಿತು* ,  ಗುಣಶೀಲ ಹಾಗು ಗುಲಾಬಿ ಅಕ್ಕನ  ಪಾತ್ರಗಳು ನೆನಪಿನಲ್ಲಿ  ಉಳಿಯುತ್ತದೆ .ನೈಜ ಘಟನೆ  ಆಧಾರಿತ   ಕಥೆಯೊಂದಿಗೆ     ದೈವದ ಕಾರ್ಣಿಕದ ಅನಾವರಣ   ವ್ಯಕ್ತಿಗಿಂತ ಶಕ್ತಿ ಮೇಲು ಎಂಬ ಸತ್ಯದ ದರ್ಶನ     ಈ ಮೆಲ್ಲ ಪಾತೆರ್ಲೆ ನಾಟಕ ತುಳು ರಂಗಭೂಮಿಗೆ ಒಂದು ಉತ್ತಮ ಕೊಡುಗೆ ಎಂದರೆ ತಪ್ಪಾಗಲಾರದು.
IMG-20200104-WA0034
IMG-20200104-WA0037

By suddi9

Leave a Reply

Your email address will not be published. Required fields are marked *