ಪೊಳಲಿ:ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಕಲ್ಕುಟ ಕೊಳದ ಬಳಿ ದೋಟ ಕೊರಗಜ್ಜನ ಸನ್ನಿಧಿಯಲ್ಲಿ ಹರಕೆಯ ಕೋಲ ಬಲಿ ಸೇವೆಯು ಡಿ.24ರಂದು ಮಂಗಳವಾರ ರಾತ್ರಿ ನಡೆಯಲಿದೆ.73420572_218594229153323_5052135370341510121_n

ಪೊಳಲಿ ಆಧ್ಯಾತ್ಮ ಗುರು ವಿಜಯ ಸುವರ್ಣ ಮಾದುಕೋಡಿ ಇವರ ನೇತೃತ್ವದಲ್ಲಿ ಪೊಳಲಿ ಕ್ಯಾಟರರ್ಸ್ ಮಾಲಕರಾದ ನಾರಾಯಣ ಪೂಜಾರಿಯವರು ಕೊರಗಜ್ಜನಿಗೆ ಹರಕೆಯ ಕೋಲ ಬಲಿ ಸೇವೆ ನೀಡಲಿದ್ದು ಆ ಪ್ರಯುಕ್ತ ರಾತ್ರಿ 8.30ಗೆ ಅನ್ನ ಸಂತರ್ಪಣೆ ನಡೆಯಲಿದೆ. ಎಂದು ಸೇವಾಕರ್ತ ನಾರಾಯಣ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *