ಕಾಂತಾವರ: ಯುವ ಸಂಗಮ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ಹಾಗೂ ವಾಹನ ಪೂಜೆಯು ಮಂಗಳವಾರ ಜಾಕಿಬೆಟ್ಟು ಬಾಲಕೃಷ್ಣ ಭಟ್ ರವರ ವೈದಿಕತ್ವದಲ್ಲಿ ಮಿತ್ತಲಚ್ಚಿಲು ವಠಾರದಲ್ಲಿ ನಡೆಯಿತು .ಈ ಸಂದರ್ಭದಲ್ಲಿ ಊರಿನ ನಾಗರೀಕರು ಸೇರಿದಂತೆ ಯುವಸಂಗಮದ ಸರ್ವ ಸದಸ್ಯರು ಉಪಸ್ಥಿತರಿದ್ದರು.
SUDDI9 MEDIA NETWORK