ಉಡುಪಿ :- ಸಕ್ಷಮಾ (ರಾಷ್ಟ್ರೀಯ ವಿಶೇಷ ಚೇತನ ವಿದ್ಯಾಥಿ೯ಗಳ ಅಭಿವೃದ್ಧಿ ಸಂಸ್ಥೆ) ಇದರ ಉಡುಪಿ ಜಿಲ್ಲಾ ಯುವ ಸಕ್ಷಮಾ ವಿಭಾಗದ ಅಧ್ಯಕ್ಷರಾಗಿ ಯುವ ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು
ಕವಾ೯ಲು ಆಯ್ಕೆಯಾಗಿದ್ದಾರೆ.ನ.14ರಂದು ರಾಜಾಂಗಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

FB_IMG_1540369472935

By suddi9

Leave a Reply

Your email address will not be published. Required fields are marked *