ಉಡುಪಿ : ಇತ್ತಿಚೆಗೆ ಬಸ್ಸು ಅಪಘಾತದಲ್ಲಿ ಕೈಯನ್ನು ಕಳೆದುಕೊಂಡಿರುವ ಎಂ.ಜಿ.ಎo ಕಾಲೇಜಿನ ವಿದ್ಯಾಥಿ೯ ಅಜಿತ್ ಶೆಟ್ಟಿ ಯವರ ಚಿಕಿತ್ಸೆಗಾಗಿ ಹೋo ಡಾಕ್ಟರ್ ಫ್oಡೇಶನ್ ವತಿಯಿ೦ದ ಅವರ ಮನೆಗೆ ತೆರಳಿ ರೂ.25 ಸಾವಿರ ಸಹಾಯ ಧನ ನೀಡಲಾಯಿತು. ಡಾII ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಮುoತಾದವರಿದ್ದರು.IMG-20190811-WA0039

By suddi9

Leave a Reply

Your email address will not be published. Required fields are marked *