ಬಂಟ್ವಾಳ : ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಡಿ.ಎಸ್ ಅವರು ಹಾಸನ ಜಿಲ್ಲೆಯ ಆಲೂರು ತಾಲೂಕು ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ಪ್ರಯುಕ್ತ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳ ದ ನ್ಯಾಯಾಲಯದ ಸಿಬ್ಬಂದಿ ಪರವಾಗಿ ಬೀಳ್ಕೊಡುಗೆ ಸಮಾರಂಭ ನ್ಯಾಯಾಲಯದ ಆವರಣದಲ್ಲಿ ಜರಗಿತು. 

17bhprathibha (1)ಈ ಸಂದರ್ಭದಲ್ಲಿ ನ್ಯಾಯಾಲಯದ ಆಡಳಿತಾಧಿಕಾರಿ ಆಶಾ.ಕೆ.ಪಿ, ವಿಜಯಕುಮಾರ್, ಶಂಕರ್ ಎನ್.ಎಚ್, ನರಸೇಗೌಡ ಎಲ್., ಅನಿಲ್ ಕುಮಾರ್, ಮುಕ್ತಾ ಎಂ.ರಾವತ್, ಮಂಜುಳಾ ಎ.ಎನ್, ನಮಿತಾ ಬಿ., ಗಾಯತ್ರಿ ಬಿ., ಲಿಖಿತಾ ಕೆ, ಹರಿಣಾಕ್ಷಿ, ಶಾಂತಾ, ಪದ್ಮಲತಾ, ಪೋಡಿಯ ಗೌಡ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *