ಬಂಟ್ವಾಳ : ಒಡ್ಡೂರಿನದೈವಸ್ಥಾನ ಉಳಿಪ್ಪಾಡಿಗುತ್ತಿನ ಧರ್ಮದೈವ ಕೊಡಮಣಿತ್ತಾಯನ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಐಎಎಸ್ ಅಧಿಕಾರಿ ವಿಜಯ್ ಕಿರಣ್ ಸಹಿತ ಹಲವಾರು ಗಣ್ಯರು ಭಾಗವಹಿಸಿ ಗಂಧಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉಪಸ್ಥಿತರಿದ್ದರು. Post navigation ಆರ್.ಟಿ.ಐ ನಿರ್ಲಕ್ಷ್ಯ ಶ್ರೀನಿವಾಸಪುರ ತಾಲೂಕು ಪಂಚಾಯತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ವ್ಯವಸ್ಥಾಪಕ ಆನಂದಾಚಾರಿಗೆ ದಂಡ ಐಎಎಸ್ ವಿಜಯ್ ಕಿರಣ್ ಧರ್ಮಸ್ಥಳ,ಉಳಿಪಾಡಿ ಗೆ ಭೇಟಿ