ಉಡುಪಿ: ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿರಾಷ್ಟೀಯ ಭಾವೈಕ್ಯತಾಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಲಕ್ಷಿಕಾಂತ್ ಬೆಸ್ಕೂರ್,ಜೇಸಿಯ ಮಣಿಪಾಲ್ ಹಿಲ್ ಸಿಟಿ ಅದ್ಯಕ್ಷರತ್ನಾಕರ್,ಜಗದೀಶ್ ಶೆಟ್ಟಿ,ಕಿರಣ್ ಭಟ್,ಮಂಜುನಾಥ್ಕಾರಂತ್,ಶಾಲಾ ಮುಖ್ಯ ಶಿಕ್ಷಕಿ ಹೆಲೆನ್ ಸಾಲಿನ್ಸ್,ರಾಘವೇಂದ್ರ ಪ್ರಭುಕರ್ವಾಲು ಮುಂತಾದವರಿದ್ದರು.

