ಪೊಳಲಿ ದೇವಸ್ಥಾನಕ್ಕೆ ಎಡಪದವು ಭೂತನಾಥೇಶ್ವವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥವಿಠಲ ಶೆಟ್ಟಿ ದೇವಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ದೇವಳದ ಪ್ರಧಾನ ಅರ್ಚಕ ಮಾಧವ ಭಟ್,ಅರ್ಚಕ ಪರಮೇಶ್ವರ ಭಟ್, ಸುಬ್ರಹ್ಮಣ್ಯತಂತ್ರಿ ಇದ್ದರು.

SUDDI9 MEDIA NETWORK
ಪೊಳಲಿ ದೇವಸ್ಥಾನಕ್ಕೆ ಎಡಪದವು ಭೂತನಾಥೇಶ್ವವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥವಿಠಲ ಶೆಟ್ಟಿ ದೇವಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ದೇವಳದ ಪ್ರಧಾನ ಅರ್ಚಕ ಮಾಧವ ಭಟ್,ಅರ್ಚಕ ಪರಮೇಶ್ವರ ಭಟ್, ಸುಬ್ರಹ್ಮಣ್ಯತಂತ್ರಿ ಇದ್ದರು.
