ನಮ್ಮ ಬಿರುವೆರ್ ಕುಡ್ಲ ಬಜಪೆ ಘಟಕದ ಸದಸ್ಯರಾದ ಶುಭಂ ಶೇಖರ್ ಅಂಚನ್ s/o ಶೇಖರ್ ಇವರು ಒಪನ್ ಕರಾಟೆ ಚಾಂಪಿಯನ್ ಶಿಪ್ ಶ್ರೀಲಂಕಾ ದಲ್ಲಿ ಅಕ್ಟೋಬರ್ 5 ರಿಂದ 8ರ ವರಗೆ ನಡೆದ ಕರಾಟೆ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿ. ಇದರಲ್ಲಿ 2 GOLD MEDALS ಪಡೆದಿರುತ್ತಾರೆ. ಇವರು ಇಂದು ತಮ್ಮ ತಾಯಿ ನಾಡಿಗೆ ಆಗಮಿಸಿದ್ದು. ಬಿರುವೆರ್ ಕುಡ್ಲ ಬಜಪೆ ಘಟಕದ ಸದಸ್ಯರು ಶುಭಂ ರವರನ್ನು ಸ್ವಾಗತಿಸಿದರು.
ಬಿರುವೆರ್ ಕುಡ್ಲ (ರಿ) ಮಂಗಳೂರು ಸಂಘಟನೆ ಇದರ ಸ್ಥಾಪಕರು ನಮ್ಮ ನೆಚ್ಚಿನ ನಾಯಕ ಉದಯ ಪೂಜಾರಿ ಬಳ್ಳಾಲ್ ಬಾಗ್ ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ.
ಬಿರುವೆರ್ ಕುಡ್ಲ ಬಜಪೆ ಘಟಕ.
ಅಕ್ಟೋಬರ್ 5 ರಿಂದ 8ರ ವರಗೆ ಶ್ರೀಲಂಕಾದಲ್ಲಿ ನಡೆದ ಒಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ 2 ಚಿನ್ನದ ಪದಕವನ್ನು ಪಡೆದ ಶುಭಂ ಶೇಖರ್ ಅಂಚನ್ ಇವರನ್ನು ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಸದಸ್ಯರು ಸ್ವಾಗತಿಸಿ ಅಭಿನಂದಿಸಿದ ಕ್ಷಣ.



