ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಭಾನುವಾರ ಸಾರ್ವಜನಿಕ ತೆನೆ ಹಬ್ಬ ಪೂಜೆ ಜರುಗಿತು. ಈ ಸಂದರ್ಭದಲ್ಲಿ ಊರಿನ ನೂರಾರು ಮಂದಿ ಮನೆ ತುಂಬಿಸಲು ಭತ್ತದ ತೆನೆ ಕೊಂಡೊಯ್ದರು.
SUDDI9 MEDIA NETWORK
ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಭಾನುವಾರ ಸಾರ್ವಜನಿಕ ತೆನೆ ಹಬ್ಬ ಪೂಜೆ ಜರುಗಿತು. ಈ ಸಂದರ್ಭದಲ್ಲಿ ಊರಿನ ನೂರಾರು ಮಂದಿ ಮನೆ ತುಂಬಿಸಲು ಭತ್ತದ ತೆನೆ ಕೊಂಡೊಯ್ದರು.