ಪೊಳಲಿ:ಬಡಗಬೆಳ್ಳೂರು ಕೊಳತ್ತಮಜಲು ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮದಲ್ಲಿ 164 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಅಂಗವಾಗಿ ಸೆ.22ರಿಂದಸೆ.23ರ ಭಾನುವಾರದವರೆಗೆ ಪುರೋಹಿತ ಎಂ.ಲೋಕೇಶ್ ಶಾಂತಿ ಪೂಜಾವಿಧಿವಿಧಾನಗಳು ನೆರವೇರಿತು.
ಈ ಸಂದರ್ಭದಲ್ಲಿ ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಜೆ. ಪೂಜಾರಿ, ಗೌರವಾಧ್ಯಕ್ಷ ತಾಚಪ್ಪ ಪೂಜಾರಿ , ಜಾರಪ್ಪ ಪೂಜಾರಿ, ನಾಗಮ್ಮ ಕೊಪ್ಪಳ, ವಸಂತ ಪೂಜಾರಿ, ಯೋಗೀಶ್ ಫೂಜಾರಿ, ನವೀನ್ ಬೆಂಜನಪದವು, ಯತೀಶ್. ಸಾಣೂರು, ಲೋಕೇಶ ಪೂಜಾರಿ, ಕೊಪ್ಪಳ, ಯೋಗೀಶ್ ಪೂಜಾರಿ ಸಾಣೂರು, ನಾರಾಯಣ ಪೂಜಾರಿ ಸಾಣೂರು, ಭಾಸ್ಕರ ಪೂಜಾರಿ ಬೆಳ್ಳೂರು, ಉಮೇಶ್, ಗಂಗಾಧರ ಕಮ್ಮಾಜೆ, ಚಂದ್ರಹಾಶ,ನಿತಿನ್ , ರೇವತಿ ರತ್ನಾಕರ ಕೋಟಿಬೆಟ್ಟು, ರೇಖಾ ವಸಂತ್ , ಸರೋಜಿನಿ, ವೇದವತಿ ಮತ್ತಿತರರು ಉಪಸ್ಥಿತರಿದ್ದರು.

