ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನ ವತಿಯಿಂದ ಕೊಡಗಿನ ನೆರೆಸಂತ್ರಸ್ತರಿಗೆ ಕಾಲೇಜು ವಿದ್ಯಾರ್ಥಿ ಸಂಘ ಹಾಗೂ ಸಿಬ್ಬಂದಿ ವರ್ಗದವರಿಂದ ಸಂಗ್ರಹಿಸಿದ ರೂ. 25,008/- ರ ದೇಣಿಗೆಯ ಚೆಕ್ಕನ್ನು ಪ್ರಾಂಶುಪಾಲರು ಮೂಡುಬಿದಿರೆ ತಹಶೀಲ್ದಾರರಾದ ಕು. ರಶ್ಮಿ, ಇವರಿಗೆ ಸೋಮವಾರ ಹಸ್ತಾಂತರಿಸಿದರು.

???????????????????????????????

By suddi9

Leave a Reply

Your email address will not be published. Required fields are marked *