ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿವಾಸವಾಗಿರುವ ಪದ್ಮಾವತಿ ಕುಲಾಲ್ ಅವರು ಇತ್ತೀಚೆಗೆ ಕೋಮದಿಂದ ಅನಾರೋಗ್ಯದಿಂದ ಇದ್ದರು ಅವರನ್ನು ಮಾಜಿ ಉಸ್ತುವರಿ ಸಚಿವ ರಮಾನಾಥ ರೈ ಅವರು ಅಗಮಿಸಿ ಆರೋಗ್ಯ ವಿಚಾರಿಸಿ ಸಾಂತ್ವಾನ ಹೇಳಿದರು. ಅವರು ಪೊಳಲಿ ಜಗದೀಶ ಅವರ ತಾಯಿ.
ಈ ಸಂದರ್ಭದಲ್ಲಿ ಜಿಲ್ಲಾ ಪಂ .ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಕರಿಯಂಗಳ ಗ್ರಾ.ಪಂ.ಸದಸ್ಯೆ ವೀಣಾ ಉಪೇಂದ್ರ ಆಚಾರ್ಯ,ಚಂದ್ರಶೇಖರ ದೇವಾಡಿಗ, ಸದಾನಂದ, ಪ್ರೇಮ್ನಾಥ ಚೇರಾ ಮತ್ತು ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
