ಸುದ್ದಿ9ಪಕ್ಷಿಕೆರೆ: ಸಾರ್ವಜನಿಕ ಗಣೇಸೋತ್ಸವ ಸಮಿತಿ ಪಕ್ಷಿಕೆರೆಯಲ್ಲಿ ಪೂಜಿಸಲ್ಪಟ್ಟ ಗಣೇಶನನ್ನು ನಿನ್ನೆ ವಿಸರ್ಜಿಸಲಾಯಿತು. ೨೧ನೇ ವರ್ಷದ ೩ ದಿನಗಳ ಕಾಲದ ಈ ಉತ್ಸವದಲ್ಲಿ ಪಕ್ಷಿಕೆರೆ ಪೇಟೆಯಿಂದ ಮೆರವಣಿಗೆ ಹೊರಟು ಪಂಜದ ಕೆರೆಯಲ್ಲಿ ವಿನಾಯಕನನ್ನು ವಿಸರ್ಜಿಸಲಾಯಿತು, ಮೆರವಣಿಯಲ್ಲಿ ವಿವಿಧ ಸ್ತಬ್ಧ ಚಿತ್ರಗಳು ನೊಪ್ಡುಗರ ಮನಸೆಳೆಯಿತು





