ಉಡುಪಿ: ಜಯಂಟ್ಸ್ ಗ್ರೂಪ್ಇದರ ನಿಕಟ ಪೂರ್ವ ಫೆಡರೇಶನ್ ಅದ್ಯಕ್ಷ ಮಧುಸೂಧನ್ ಹೇರೂರು ಮತ್ತು ಜೇಸಿಐ ವಲಯಉಪಾದ್ಯಕ್ಷ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಅವರನ್ನು ಬಡಗುಬೆಟ್ಟು ಕ್ರೆಡಿಟ್ ಕೋ.ಅ ಸೋಸೈಟಿ ಮತ್ತು ಮಿಷನ್ ಆಸ್ಪತ್ರೆ ವತಿಯಿಂದ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

್ಲಆಸ್ಪತ್ರೆಯ ನಿರ್ದೆಶಕಡಾ.ಸುಶೀಲ್ ಜತ್ತನ್,ಜಯಕರ ಶೆಟ್ಟಿ ಇಂದ್ರಾಳಿ,ಡಾ.ದೀಪಾ ರಾವ್,ಡಾ.ಗಣೇಶ್ ಕಾಮತ್,ಕೆ.ಎಂ.ಸಿಯ ಡಾ. ರಾಜ್ಗೋಪಾಲ್ ಶೆಣ್ಯೆ ಮುಂತಾದವರಿದ್ದರು.
