ಉಡುಪಿ:- ವಿಶ್ವತೊನ್ನುರೋಗ ದಿನಾಚರಣೆಯ ಅಂಗವಾಗಿ ರಾಜ್ಯಾದ್ಯಂತ ಸಾಗಲಿರುವತೊನ್ನುರೋಗಜಾಗೃತಿರಥಯಾತ್ರೆಕಾರ್ಯಕ್ರಮಕ್ಕೆ ಜೂನ್.28 ರಂದುಗುರುವಾರ ಮಣಿಪಾಲ ಕೆ.ಎಂ.ಸಿ ವಠಾರದಲ್ಲಿ ಕೆ.ಎಂ.ಸಿ ಯ ಸಹಾಯಕ ವೈದ್ಯಕೀಯಅಧೀಕ್ಷಕರಾದಡಾ|| ಪದ್ಮರಾಜ ಹೆಗ್ಡೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿಅವರು ಮಾತನಾಡಿತೊನ್ನುರೋಗದ ಬಗ್ಗೆ ಜಾಗೃತಿಅತ್ಯಂತಅಗತ್ಯವಾಗಿದ್ದು,ಜನರುಇದರ ಪ್ರಯೋಜನ ಪಡೆಯಬೇಕೆಂದರು.

IMG-20180628-WA0009 (1)
ಕಾರ್ಯಕ್ರಮದಲ್ಲಿಚರ್ಮರೋಗ ವಿಭಾಗದ ಸಹಾಯಕ ಪ್ರಾದ್ಯಾಪಕರಾದಡಾ||ಶ್ರುತಕೀರ್ತಿ ಶೆಣ್ಯೆತೊನ್ನುರೋಗ ಶಾಪವಲ್ಲಅಂಟುರೋಗವುಕೂಡಇದನ್ನುಗಣಪಡಿಸಲು ಸಾದ್ಯ ಈ ನಿಟ್ಟಿನಲ್ಲಿರಾಜ್ಯಚರ್ಮರೋಗತಜ್ಞರ ಸಂಘದ ಮೂಲಕ ಈ ರಥಯಾತ್ರಯು ನಡೆಯುತ್ತಿದೆಎಂದರು.

ಕಾರ್ಯಕ್ರಮದಲ್ಲಿ,ಡಾ||ವರ್ಷಾಶೆಟ್ಟಿ,್ಥಡಾ||ಮೇಘನಾ,ಡಾ||ಸ್ಮೀತಾಪ್ರಭು,ಡಾ|| ಸುಧೀರ್‍ಕಾಮತ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮಾಧವ ಪೈ ಸ್ಮಾರಕಕಾಲೇಜಿನರಾಷ್ಟಿಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘದ ಮಧುಸೂಧನ್ ಹೇರೂರು,ರವಿರಾಜ್ ಹೆಚ್.ಪಿ,ಶ್ರೀನಾಥ್ ಕೋಟ,ಉಪನ್ಯಾಸಕಚಿರಂಜನ್ ಸೇರಿಗಾರ್ ಮುಂತಾದವರಿದ್ದರು.ರಾಘವೇಂದ್ರ ಪ್ರಭುಕರ್ವಾಲು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *