ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ -ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಡುವಿನ ಪ್ರಸಿದ್ಧ ನರಹರಿ ಪರ್ವತ ಸದಾಶಿವ ದೇವಸ್ಥಾನ ಬಳಿ ‘ದಗಲ್ಬಾಜಿ’ ತುಳು ಚಲನಚಿತ್ರದ ವಿವಾಹ ದೃಶ್ಯವೊಂದಕ್ಕೆ ಗುರುವಾರ ಚಿತ್ರೀಕರಣ ನಡೆಯಿತು. ನವೀನ್. ಡಿ .ಪಡೀಲ್, ಅರವಿಂದ್ ಬೊಳಾರ, ಭೋಜರಾಜ್ ವಾಮಂಜೂರು, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡ್, ಉಮೇಶ್ ಮಿಜಾರ್ಮತ್ತಿತರರು ಇದ್ದರು.
