ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ಅ.20ರಂದು ಹಸುಗಳಿಗೆ ಪೂಜೆ ಮಾಡಿ ಗೋಪುಜೆಯನ್ನು ಆಚರಿಸಲಾಯಿತು.
ಆಶ್ರಮದ ಎಲ್ಲಾ ಮಕ್ಕಳು ದೀಪಗಳನ್ನು ಹಚ್ಚಿ ಪ್ರಣವ್ ಹಾಗೂ ಶಾಂತಿ ಮಂತ್ರಗಳನ್ನು ಪಠಿಸಿ ದೀಪಾವಳಿ ಆಚರಿಸಿದರು. ಸ್ವಾಮಿ ವಿವೇಕ ಚೈತನ್ಯಾನಂದ , ಾಆಶ್ರಮದ ಜನಾರ್ಧನ, ರಾಜೇಂದ್ರ , ಶ್ರೀಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.


