ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ಅ.20ರಂದು ಹಸುಗಳಿಗೆ ಪೂಜೆ ಮಾಡಿ ಗೋಪುಜೆಯನ್ನು ಆಚರಿಸಲಾಯಿತು.

21vp ramakrishna thapovana

21 vp deeposthava

0002 ಆಶ್ರಮದ ಎಲ್ಲಾ ಮಕ್ಕಳು ದೀಪಗಳನ್ನು ಹಚ್ಚಿ ಪ್ರಣವ್ ಹಾಗೂ ಶಾಂತಿ ಮಂತ್ರಗಳನ್ನು ಪಠಿಸಿ ದೀಪಾವಳಿ ಆಚರಿಸಿದರು. ಸ್ವಾಮಿ ವಿವೇಕ ಚೈತನ್ಯಾನಂದ , ಾಆಶ್ರಮದ ಜನಾರ್ಧನ, ರಾಜೇಂದ್ರ , ಶ್ರೀಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *