Published On: Fri, Jun 12th, 2015

ರಾಷ್ಠ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕುಮಾರಿ ತ್ವಿಶಾ ಶೆಟ್ಟಿ

ಪುಣೆ :ಅಖಿಲ ಭಾರತೀಯ ಸಾಂಸ್ಕೃತಿಕ ಸಂಘ ಪುಣೆಯಲ್ಲಿ ಅಯೋಜಿಸಿದ್ದ ರಾಷ್ಠ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಕುಮಾರಿ ತ್ವಿಶಾ ಶೆಟ್ಟಿ ದ್ವಿತೀಯ ಬಹುಮನ ಪಡೆದಿರುತ್ತಾರೆ. ಈಕೆ ವಿದ್ಯಾಶ್ರೀ ರಾಧಕೃಷ್ಣ ಗಾನ ನಿತ್ಯಾ ಅಕಾಡೆಮಿ ಕೊಟ್ಟಾರ ಇವರ ಶಿಷ್ಯೆ ಹಾಗೂ ಮುಂಡಬೆಟ್ಟು ರವಿರಾಜ್ ಶೆಟ್ಟಿ ಮತ್ತು ರೂಪ ಆರ್ ಶೆಟ್ಟಿ ಇವರ ಪುತ್ರಿ ಇವರು ಮಂಗಳೂರಿನ ಬೆಂದುರ್ವೆಲ್ ಸಂತತೆರೇಜ ಶಾಲೆಯ 8ನೇ ತರಗತಿಯ ವಿಧ್ಯಾರ್ಥಿನಿ ಯಾಗಿದ್ದಾರೆ.DSC_0024

DSC_0021

DSC_0031

DSC_0032

DSC_0033

DSC_0022

DSC_0023

DSC_0030
 kumary thwisha shetty

12 vp kumari thwisha shetty

ಕುಮಾರಿ ತ್ವಿಶಾ ಶೆಟಿ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter