ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದಮನೆಗೆ ಸೇರಿದ `ದೊಂಪದಬಲಿ’ ನಡೆಯುವ ಗದ್ದೆಯಲ್ಲಿ ಎಣೆಲ್ ಬೆಳೆಗಾಗಿ ಭತ್ತದ ಬೀಜ ಪಸರಿಸುತ್ತಿರುವುದು. ದೈವಸ್ಥಾನದ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು ಯಾನೆ ತಿಮ್ಮ ಪೂಜಾರಿ ಅವರು ಕೂಲಿ ಕಾರ್ಮಿಕನಿಗೆ ಕೆಲಸದಲ್ಲಿ ಸಹಕರಿಸುತ್ತಿದ್ದಾರೆ.

SUDDI9 MEDIA NETWORK
ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದಮನೆಗೆ ಸೇರಿದ `ದೊಂಪದಬಲಿ’ ನಡೆಯುವ ಗದ್ದೆಯಲ್ಲಿ ಎಣೆಲ್ ಬೆಳೆಗಾಗಿ ಭತ್ತದ ಬೀಜ ಪಸರಿಸುತ್ತಿರುವುದು. ದೈವಸ್ಥಾನದ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು ಯಾನೆ ತಿಮ್ಮ ಪೂಜಾರಿ ಅವರು ಕೂಲಿ ಕಾರ್ಮಿಕನಿಗೆ ಕೆಲಸದಲ್ಲಿ ಸಹಕರಿಸುತ್ತಿದ್ದಾರೆ.
