ಮಂಗಳೂರು:ದ.ಕ ಜಿಲ್ಲಾ ಸವಿತಾ ಸಮಾಜ ಮತ್ತು ಮಂಗಳೂರು ತಾಲೂಕು ಸವಿತಾ ಸಮಾಜ ಇದರ ವತಿಯಿಂದ ಫೆ19 ರಂದು ಶುಕ್ರವಾರ ಬೆಳಿಗ್ಗೆ 10.00 ,ಗಂಟೆಗೆ ಮಂಗಳೂರು ಡಿಸಿ ಆಫೀಸ್ ನಲ್ಲಿ ಸವಿತಾ ಮಹರ್ಷಿ ದಿನಾಚರಣೆ ಸಾಂಕೇತಿಕವಾಗಿ ನಡೆಯಿತು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ. ಪ್ರಭಾರ ಜಿಲ್ಲಾಧಿಕಾರಿ ರೂಪಾ, ಸಂಸ್ಕೃತಿ ಇಲಾಖೆಯ ರಾಜೇಶ್, ದ.ಕ.ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ,ತಾಲ್ಲೂಕು ಅಧ್ಯಕ್ಷ ಸಂಜಯ್ ಮಹಾಲೆ ಸಭೆಯಲ್ಲಿ ಭಾಗವಹಿಸಿದ್ದರು ನಮ್ಮ ಸವಿತಾ ಸಮಾಜದ ಪದಾಧಿಕಾರಿಗಳು ಭಾಗವಹಿಸಿದರು
