Published On: Sun, Dec 1st, 2019

ಸತ್ಯ- ಧರ್ಮ ಕಂಬಳ ಫಲಿತಾಂಶ

ಕನೆಹಲಗೆ:  ಬೇಲಾಡಿ ಬಾವ ಅಶೋಕ್ ಶೆಟ್ಟಿ  (6½ ಕೋಲು ನಿಶಾನೆಗೆ ನೀರು ಹಾಯಿಸಿರುತ್ತಾರೆ) ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ  (6½ ಕೋಲು ನಿಶಾನೆಗೆ ನೀರು ಹಾಯಿಸಿರುತ್ತಾರೆ) ಅಡ್ಡಹಲಗೆ ವಿಭಾಗದಲ್ಲಿ  ಪ್ರಥಮ. ಸ್ಥಾನವನ್ನು ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ ಪಡೆದರೆ,ದ್ವಿತೀಯ ಸ್ಥಾನ ಆಳದಪದವು ಮೇಗಿನಮನೆ ಶುಭ್ರತ್ ವರುಣ್ ಶೆಟ್ಟಿ ಅವರು ಪಡೆದಿದ್ದಾರೆ. ಹಗ್ಗ ಹಿರಿಯ ವಿಭಾಗದಲ್ಲಿ  ಪ್ರಥಮ ಸ್ಥಾನ ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜಾ ‘ಎ’ ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜಾ ‘ಬಿ’ ದ್ವಿತೀಯ ಸ್ಥಾನ ಪಡೆದಿದೆ. ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬೋಳದ ಗುತ್ತು ಸತೀಶ್ ಶೆಟ್ಟಿ ‘ಎ’
4O1A2659
0112pkt1
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ,ದ್ವಿತೀಯ ಸ್ಥಾನವನ್ನು.   ಪಟ್ಟೆ ಬಿಜ್ಜೊಟ್ಟು ಪ್ರಶಾಂತ್ ಶೆಟ್ಟಿ ‘ಬಿ’ ,ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ ‘ಎ’ ಪಡೆದರೆ, ದ್ವಿತೀಯ ಸ್ಥಾನವನ್ನು ನಕ್ರೆ ಮಹೋದಯ ನಿವಾಸ ಇಷಾನಿ ತುಕ್ರ ಭಂಡಾರಿ,ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ‘ಎ’ದ್ವಿತೀಯ ಸ್ಥಾನ ಸರಪಾಡಿ ಮಿಯ್ಯಾರು ಸುರೇಶ್ ಶೆಟ್ಟಿ ‘ಎ’ ನೇಗಿಲು ಕಿರಿಯ ಸಬ್ ಜ್ಯೂನಿಯರ್:ವಿಭಾಗದಲ್ಲಿ ಪ್ರಥಮ ಸ್ಥಾನ ಕಡಂದಲೆ ಮುಡಾಯಿಬೆಟ್ಟು ವಿಶ್ವನಾಥ ನಿವಾಸ ಕಾಳು ಪಾಣಾರ, ದ್ವಿತೀಯ ಸ್ಥಾನ ವನ್ನು  ಪೆರಿಂಜೆ ಕುರ್ಲೊಟ್ಟು ಯುವ ಸಹೋದರರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter