ಕೈಕಂಬ:ಕುಪ್ಪೆಪದವು ರಾಮಕೃಷ್ಣ ಭಜನಾ ಮಂದಿರ(ರಿ)ಇದರ ಆಶ್ರಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ 39ನೇ ವರ್ಷದ ಗಣಪತಿ ವಿಗ್ರಹದ ಶೋಭಾಯಾತ್ರೆ ನಡೆಯಿತು. ವಿವಿಧ ವೇಷಗಳು,ಬ್ಯಾಂಡ್, ಆಕರ್ಷಕ ಸುಡುಮದ್ದು ಪ್ರದರ್ಶನಗಳಿಂದ ಕೂಡಿದ ಅಕರ್ಷಕ ಶೋಭಾಯಾತ್ರೆ ಮುತ್ತೂರಿಗೆ ಸಾಗಿ ಪಲ್ಗುಣಿನದಿಯಲ್ಲಿ ವಿಗ್ರಹದ ಜಲಸ್ತಂಭನಗೊಳಿಸಲಾಯ್ತು.

