Bysuddi9

Aug 20, 2019

ಉಡುಪಿ :- ಅಲೆವೂರು ಗ್ರಾಮದ ಕವಾ೯ಲು ದಿ| ವಾಮನ ರವರ ಧಮ೯ಪತ್ನಿ ಸುನಂದಾ ಪ್ರಭು (67 ವಷ೯) ರವರು ಅಲ್ಪಕಾಲದ ಅನಾರೋಗ್ಯದಿಂದ ಆ.19 ರಂದು ಸೋಮವಾರ ನಿಧನರಾದರು.ಮೃತರು ಯುವ ಲೇಖಕ ರಾಘವೇಂದ್ರ ಪ್ರಭು, ಕವಾ೯ಲು ಸಹಿತ 2 ಜನ ಪುತ್ರರನ್ನು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

IMG_20190820_115239

By suddi9

Leave a Reply

Your email address will not be published. Required fields are marked *