ಬಂಟ್ವಾಳ: ತಾಲೂಕಿನ ಅಲೆತ್ತೂರು ಪಂಜುರ್ಲಿ ವಾರ್ಷಿಕ ನೇಮೋತ್ಸವ ಹಾಗೂ ಬ್ರಹ್ಮ ಮುಗೇರ್ಕಳ ದೈವಸ್ಥಾನ ನಿನ್ನಿಪಡ್ಪು ಇದರ ನೇಮೋತ್ಸವ ಹಾಗೂ ಎರ್ಮಾಳ ಪದವುಕಲ್ಲುರ್ಟಿ ದೈವಸ್ಥಾನದ ಕೋಲೋತ್ಸವಕ್ಕೆ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪ್ರಭು, ಬಿಜೆಪಿ ನಾಯಕ ಉದಯಕುಮಾರ್ರಾವ್, ಗಣೇಶ್ರೈ ಮಾಣಿ ಮತ್ತು ಸ್ಥಳೀಯ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.



