ಬಡಕಬೈಲ್: ಮಾತೃಭೂಮಿ ಸೇವಾ ಪ್ರತಿಷ್ಠಾನ ಮತ್ತು ಭಾರತೀಯ ಜನತಾ ಪಾರ್ಟಿ ಕರಿಯಗಳ ಗ್ರಾಮ ಸಮಿತಿ ಇದರ ಸಹಯೋಗದಿಂದ ನಿರ್ಮಾಣವಾದ ನೂತನ ಮನೆಯ ಹಸ್ತಾಂತರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇಂದು ಭಾನುವಾರ ಹಸ್ತಾಂತರ ಮಾಡಲಿದ್ದಾರೆ.IMG-20171223-WA0020

ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು ಮತ್ತಿತರರು ಭಾಗವಹಿಸಲಿದ್ದಾರೆ.ಕಲಾಶ್ರೀ ಮಿತ್ರಬಳಗ ,ಮಹಿಳಾಬಳಗ, ಮತ್ತು ಮಾತೃಭೂಮಿ ಸೇವಾ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ಬಡಕಬೈಲ್ ಕೃಷ್ಣ ನಗರದಲ್ಲಿ   “ಸಾಮೂಹಿಕ ಸತ್ಯನಾರಾಯಣ ಪೂಜೆ” ಜರುಗಲಿದೆ.

By suddi9

Leave a Reply

Your email address will not be published. Required fields are marked *